ಶಂಕರ ಪೂಜಾರಿಯವರೇ ವಂದನೆಗಳು.
ನಿಮ್ಮ ಸಂದೇಹಗಳಿಗೆ ಉತ್ತರ. : ಪ್ರಶ್ನೆ 1 ಪು 151
ತಾಯಿಯ ಪ್ರತಿನಿಧಿಯಾಗಿ ಮಗ ಅಧಿಕಾರ ಚಲಾಯಿಸುತ್ತಾನೆ. ತಾಯಿಯ ಮರಣಾನಂತರ ಆತ ಬದುಕಿದ್ದರೆ ಅರಸನ ನಾಗಿಯೇ ಇರುತ್ತಾನೆ. ಆತ ಸತ್ತ ಮೇಲೂ ಆತನಿಗೆ ಕಿರಿಯ ಸೋದರರು ಇದ್ದರೆ ಅವರು ಪಟ್ತಾಟಕ್ಯಿಕೆ ಅರ್ಹರಾಗುತ್ತಾರೆ. ಸತ್ತ ತಾಯಿಯ ಮಗಳು ಅಂದರೆ ಅರಸನ ಸೋದರಿ ಆಸ್ತಿಯ ಉತ್ತರಾಧಿಕಾರಿಣಿ ಆಗುತ್ತಾಳೆ. ಆಕೆ ಇವಳು 'ಪಟ್ಟ ಭಗಿನಿ.' ಇವಳ ಮಗ 'ಪಟ್ಟ ಭಗಿನೀಸುತ' ಆಗುತ್ತಾನೆ. ಅಂದರೆ ಪಟ್ಟದರಸನ ಭಗಿನಿ ಪಟ್ಮದರಸನ ಸೋದರಿ. ನಿಯ ಮಗ.ಭಗಿನಿ ಅಂದರೆ ಸೋದರಿ.
152 ಪಟ್ಟದರಸನ ಭಗಿನಿ. ಪಟ್ಮದರಸನ ಸೋದರಿ. 'ಪಟ್ಟ ಭಗಿನೀಸುತ' ಅಂದರೆ ಪಟ್ಟದರಸನ ಭಗಿನಿಯ ಮಗ.ಭಗಿನಿ ಅಂದರೆ ಸೋದರಿ.
ತುಳುವೇತರರ ಪ್ರಕಾರ ಅಳಿಯ ಅಂದರೆ ಮಗಳ ಗಂಡ ಮಾತ್ರ. ಸೋದರಿಯ ಮಗನಿಗೆ ಸೋದರಿಯ ಎಮದು ಮಾತ್ರ ವಾಡಿಕೆಯಲ್ಲಿ ಕರೆಯುತ್ತಾರೆ. ಇಂತಹ ತಪ್ಪು ಈಗಾಗಲೇ ಡಾ. ಚಿದಾನಂದ ಮೂರ್ತಿಯವರಂತಹ ವಿದ್ವಾಂಸರಿಂದ ಆಗಿದೆ.
ಹೀಗಾಗಿ ತುಳು ಸಂಸ್ಕೃತಿಯ ಬಗ್ಗೆ ಬಿಡಿಸಿ ಹೇಳಬೇಕಾಗುತ್ತದೆ.
ಪು 154
ಪೆರಿಯಪ್ಯೆ -ತಾಯಿಯ ಅಕ್ಕ. ಕೆಲವು ಸಂದರ್ಭದಲ್ಲಿ ತಾಯಿಯ ತಾಯಿಯೂ ಆಗುತ್ತಾಳೆ. ಹಿರಿತಾಯಿಯ ಮಕ್ಕಳಿಗೆ ಭಾಗವಾಗಿದ್ದರೆ ಹೆಣ್ಣು ಮಕ್ಕಳ ಹೆಸರಲ್ಲಿ ಇರುತ್ತಿತ್ತು. ಒಬ್ಬಳೇ ಮಗಳಾದರೆ ೊಬ್ಬಳೇ ಮಗಳ ಹೆಸರಲ್ಲಿ ಇರುತ್ತದೆ.
156 ಆಳುವ ಪಟ್ಟದ ನಾಮವನ್ನು ಆಧರಿಸಿ ತಂದೆ ಮಕ್ಕಳು ಎಂದು ಗುರುತಿಸುವುದು ತಪ್ಪು. ಉದಾಹರಣೆಗೆ ನಾನಯರ ಗರಡಿಯನ್ನೇ ತೆಗೆದುಕೊಳ್ಳಿ, ಬೆರ್ಮ ನಾನಯರ ಅಳಿಯ ಪರಮೆಶ್ವರ ನಾನಯ. ಆದರೆ ಇತಿಹಾಸಕಾರರು ಬರೇ ಉಪನಾಮವನ್ನು ಆಧರಿಸಿ ತಂದೆ ಮಗ ಎಂದು ತೀರ್ಪು ನೀಡುತ್ತಾರೆ. ನಾನಯರ ಮಗ ನಾನಯ ಎಂದು. ಈ ವಿವರಗಳು ಅ. 8ರಲ್ಲಿ ಇವೆ.
158
ವೀರ ಪಾಂಡ್ಯನ ಆಸ್ಥಾನದಲ್ಲಿ ಅಳಿಯ ಬಂಕಿದೇವ, ಮೈದುನ ಒಡ್ಡಮದೇವ ಮತ್ತು ಮಾರದಮ್ಮ ಅಧಿಕಾರಿ....ನೀವು ಕೇಳುವ ಉಳಿದ ಇಬ್ಬರ ಬಗ್ಗೆ ವಿವರ ಇಲ್ಲ. .
ಅದೇ ಪುಟ: ಮೂಲ ಪಾಠ ಹೀಗಿದೆ: ಮಾತೃಮೂಲ (ಮೆಟ್ರಿಲಿನಿ) ಎಂದರೆ ತಾಐಇಯ ಪರಂಪರೆಯನ್ನು -ಯಾ ಮನೆತನವನ್ನು ಗುರುತಿಸುವುದು., ಗೋತ್ರ ಯಾ -ಮನೆತನದ ಆಧಾರವನ್ನು ತಾಯಿಯ ಕುಲದ ಮೂಲಕ ಪರಿಗಣಿಸುವ ವಾಡಿಕೆ ಪ್ರಾಚೀನವಾದುದು. ಇಂತಹ ಪದ್ಧತಿಯನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಕುಲಗೋತ್ರಗಳು ಪಿತೃಮೂಲವನ್ನು ಆಧರಿಸಿಕೊಂಡಿವೆ. ಭಾರತದಲ್ಲೂ ಪಿತೃಮೂಲ ಪದ್ಧತಿ ಇದೆ.ಇಸ್ಲಾಂ ಕೂಡಾ ಇದೇ ಪದ್ಧತಿಯನ್ನು ಬೆಂಬಲಿಸಿದೆ. ........ಉಳಿದ ಭಾಗ ನನ್ನ ಕೃತಿಯಲ್ಲಿ ಎಲ್ಲವೂ ಇದೆ. ಅಂದರೆ ಮಾತೃಮೂಲವನ್ನು ಹೇಗೆ ಇಲ್ಲಿಯ ಬ್ಯಾರಿಗಳು ಅಳವಡಿಸಿದ್ದರು ಎನ್ನುವುದರ ವಿವರಣೆಯನ್ನು ಇಚ್ಲಂಗೋಡು ಅವರು ಕೊಡಲು ಪ್ರಯತ್ನಿಸಿದ್ದಾರೆ.
161 ನೀವು ಹೇಳುವುದು ಸರಿ.A.C Burnell ಅವರ ಹಸ್ತ ಪ್ರತಿಯ ಕಾಲ 1894
162 ಶೀನಪ್ಪ ಹೆಗ್ಗಡೆಯವರ ಪ್ರಕಾರ ಭೂತಾಳ ಪಾಂಡ್ಯನು ದೇವ ಪಾಂಡ್ಯ ಎಂಬ ಹಡಗು ವ್ಯಾಪಾರಿಯ ಮಗ. ದೇವ ಪಾಂಡ್ಯನ ಸೋದರಿ ಸತ್ಯವತಿ. ಈತನ ಮಗ ಜಯ ಪಾಂಡ್ಯ. ಈತನನ್ನು ಕುಂಡೋದರ ಭೂತಕ್ಕೆ ಬಲಿನೀಡಲು ವ್ಯವಸ್ಥೆ ಆಗುತ್ತದೆ. ಆದರೆ ಭೂತವು ಬಲಿಯನ್ನು ತಡೆಯುತ್ತದೆ. ಮುಂದೆ ಈ ಜಯಪಾಂಡ್ಯ ಭೂತಾಳ ಪಾಂಡ್ಯ ಎಂಬ ಹೆಸರು ಪಡೆಯುತ್ತಾನೆ.
162 ಪಕ್ಷನಾಥರೆಂಬ ಚಿಟುಪಾಡಿ ಬಲ್ಲಾಳರು ನಿಡಿಂಬೂರು ಬಲ್ಲಾಲರು...ಮೂಲಪಾಠದಲ್ಲಿ ಹಾಗೆಯೇ ಇದೆ. ಬಹುಷ ಇದು ಅವರ ಕುಲದ ಹೆಸರು ಅಥವಾ ಆ ಪಟ್ಟದ ಹೆಸರು ಇರಬಹುದು.
ಈ ಎರಡೂ ಬಲ್ಲಾಳರು ಬ್ರಾಹ್ಮಣರು ಆದ್ದರಿಂದ ಇವರಿಗೆ ಗುರು ಮರ್ಯಾದೆ ಇದ್ದಿರಬೇಕು.
168...ಈ ಕಥೆ ದೀರ್ಘವಾಗಬಹುದೆಂದು ನಾನು ಸಂಕ್ಷಿಪ್ತ ಗೊಳಿಸಿದ್ದೆ.
ಕಥೆ ಹೀಗಿದೆ. ಸೇಸಿ ಸೆಡ್ತಿ ತಾಯಿ. ಮಗಳು ಸಿಂಧು ಸೆಡ್ತಿ ಸೇಸಿ ಸೆಡ್ತಿಯ ಸೋದರ ಪಟೇಲ ಗೋಪಾಲ ಸೆಟ್ಟಿ. ಈತ ತನ್ನ ಸೊಸೆ -ಸೀಂದುಗೆ ತಾನು ಖರೀದಿಸಿದ ಆಸ್ತಿ ನೀಡುವುದಾಗಿ ಆಕೆಯನ್ನು ಆಕೆಯ ಗಂಡನನ್ನೂ ಆಕೆಯ ಮಕ್ಕಳನ್ನೂ ಆಕೆಯ ತಾಯಿಯನ್ನೂ ಕರೆದು ತಾನು ಖರೀದಿಸಿದ ಆಸ್ತಿ ನೀಡಿದ. ಆ ಆಸ್ತಿಯ ಮನೆಯಲ್ಲಿ ಇದ್ದು ಈ ಕುಟುಂಬ ಐದು ವರ್ಷಗಳ ಕಾಲ ಆಸ್ತಿಯನ್ನು ಅನುಭವಿಸಿದರು. ಆದರೆ ಒಂದು ದಿನ ಆ ಅಸ್ತಿ ಆತನ ಮಡದಿ ಮಕ್ಕಳ ಹೆಸರಲ್ಲಿ ದಾಖಲಾಯಿತು. ಈ ಸತ್ಯ ಗೊತ್ತಾದ ಕೂಡಲೇ ಸೇಸಿಸೆಡ್ತಿ ಒಲೆಯ ಮೇಲಿನ ಅನ್ನದ ಮಡಕೆಯನ್ನು ಎತ್ತಿ ಒಗೆದು ಅಣ್ಣ ನೀಡಿ ಮನೆ ತೊರೆದು ಹೊರಟಿದ್ದರು.ಬೇರೊಂದು ಒಕ್ಕಲು ಮನೆಯಲ್ಲಿ ತಾತ್ಕಾಲಿಕ ವಸತಿ ಮಾಡಿದ್ದರು. ಮತ್ತೆ ತಿರುಗಿ ಸೋದರನ ಮುಖ ನೋಡಲಿಲ್ಲ. ಆ ಸೋದರ ತನ್ನ ಮಡದಿ ಮಕ್ಕಳೊಂದಿಗೆ ಸಮೀಪದಲ್ಲಿ ಇದ್ದಿದ್ದರು. ಆತ ಸೋದರಿಯ ಮನೆಯ ಸುತ್ತ ಓಡಾಡುತ್ತಾ ಇದ್ದರೂ ಈ ತಾಯಿ ಮಕ್ಕಳು ಅವರನ್ನು ಮಾತನಾಡಿಸಿರಲಿಲ್ಲ ಆತನ ಮರಣಕ್ಕೂ, ಬೊಜ್ಜಕ್ಕೂ- ಯಾವ ಕೆಲಸಕ್ಕೂ ಹೋಗಲಿಲ್ಲ. ಆದರೆ ಇದರ ದೋಷ ಸೇಸಿ ಸೆಡ್ತಿ ಮತ್ತೆ ಮಕ್ಕಳಿಗೆ ತಟ್ಟಿತಂತೆ. ಇವೆಲ್ಲ ನಂಬಿಕಗೆಗಳು.
172 ಎಲ್ಲಾ ತುಳುವರಲ್ಲಿ ಧಾರೆಯ ಪದ್ಧತಿ ಹಿಂದೆ ಇರಲಿಲ್ಲ. ತುಳುವರ ಹೆಣ್ಣು ಗಂಡಿನ ವಂಶಕ್ಕೆ ಸೇರುವುದಿಲ್ಲ. ಧಾರೆ ಎರೆದು ಕೊಟ್ಟರೆ ಆ ಹೆಣ್ಣಿನ ಮೇಲೆ ತವರಿಗೆ ಅಧಿಕಾರ ಇರುವುದಿಲ್ಲ. ಇತು ಎಲ್ಲಾ ತುಳು ಜಾತಿಗಳ ಪದ್ಧತಿ. ಮುಂದೆ ಬ್ರಾಹ್ಮಣರ-ವೈದಿಕ ಪ್ರಭಾವದಿಂದ ನೀರ ಧಾರೆ ಎರೆಯುವ ಪದ್ಧತಿ ಆರಂಭವಾಯಿತು. ಆದರೆ ಇಲ್ಲ ಕನ್ಯಾ ದಾನದ ಆಶಯ ಈಗಲೂ ಇಲ್ಲ. ಬರೇ ಅನುಕರಣೆ ಅಷ್ಟೆ. ತುಳುವೆರೆಗ್ " ನೀರ್ ಮೈಪುನು" ಪಂಡ ಅಡೆಗೆ ಮುಗ್ಗಿಂಡ್. ಕಡ್ತ್ ದಕ್ಕಿಲೆಕ್ಕ. ನುಪ್ಪು ನೀರ್ ಕಡ್ಪುನಗ ನೀರ್ ಕಡ್ಪುನ ಕ್ರಮ ಉಂಡು.
177 ಉಡುಪಿಯ ಉತ್ತರ ಭಾಗದಲ್ಲಿ ಕನ್ನಡ ಮಾತನಾಡುವವರಲ್ಲಿ ಎತ್ತರೆತ್ತರ ಬೆಳೆದ ಹುತ್ತಗಳನ್ನು ಸ್ವಾಮಿ ಮನೆಗಳೆಂದು ಕರೆಯುತ್ತಾರೆ. ಈ ಸ್ವಾಮಿಮನೆಗಳಿಗೆ ಮಾಡು ತರಚಿಸುವುದೂ ಇದೆ. ಇತ್ತೀಚೆಗೆ ಕೆಲವೆಡೆ ತಾರಸಿ ಕೋಣೆ ಆಗಿದೆ. ಇದರ ೊಳಗೆ ಪಂಚ ದೈವಗಳ ಸಂಕೀರ್ಣ ಇದೆ. ಇದು ಮೂಲ ಸ್ಥಾನ ಅಲ್ಲ. ಮೂಲ ಸ್ಥಾನ ಅಂದರೆ ಅದು ಹುಟ್ಟಿನ ಚಿತ್ತೇರಿ ಅಲ್ಲಿ ನಾಗ ಬಿರ್ಮೆರ್ ಇದೆ. ಸ್ವಾಮಿ ಅಂದರೂ ನಾಗ.
181 "ಪೊದ್ದನಿಗೆ ಒಂದು ಬಾಲೆಯಲ್ಲಿ ಪಿಂಗಾರ ಮತ್ತು ಗಂಧವನ್ನು ಇಟ್ಕೊಟು ದರ್ಶನ ಪಾತ್ರಿ ಕೊಡುತ್ತಾರೆ. ಪೊದ್ದ ಇದನ್ನು ಗಂಧ ಎಂದು ಹಾಕಬಹುದು. ಆದರೆ . ಇದು ಗೌರವ. ಆತ ತನ್ನ ಮನೆಯ ದೈವದಲ್ಲಿ ಪ್ರಸಾದ ಪಡೆಯುತ್ತಾನೆ.
ನನ್ನ ಕೃತಿ ಪು. 177 ನಿಮ್ಮ ಪು. 28 -6 chapter
ಆಲದ ಬಿರ್ಮೆರ್ ಎನ್ನುವುದು ಪಂಚ ದೈವಗಳ ಕ್ಷೇತ್ರ, ಇಲ್ಲಿ ಆಲದ ಮರ ಇರಬಹುದು ಇಲ್ಲದೆ ಇರಬಹುದು. ಆಲಆಂದರೆ ನೀರು ಇರುವ ಪ್ರದೇಶ. ಸಾಂತೂರಿನಲ್ಲಿ ಆಲದ ಬಿರ್ಮೆರ್ ಎನ್ನುವ ನಾಗ ಬಿರ್ಮೆರ ಕ್ಷೇತ್ರ ಇದೆ. ಇಲ್ಲಿ 12 ವರ್ಷಕ್ಕೆ ಒಮ್ಮೆ ಕೋಲ ನಡೆಯುತ್ತದೆ. ಐದು ಮನೆಗಳ ದೈವಗಳ ಭಂಡಾರ ಬರುತ್ತದೆ. ಜುಮಾದಿ ಒಂದು ಮಾತ್ರ ರಾತ್ರಿ ಉಳಿಯಬಾರದಂತೆ. ಕಾರಣ ಅದು ಹೆಣ್ಣು ದೈವವಂತೆ. ಇಲ್ಲಿ ದೈವವಾದರೂ ಅದನ್ನು ಹೆಣ್ಣೆಂದು ಪರಿಭಾವಿಸಿ ಮಾಡುವ ಅಚರಣೆಯ ಗಮನಿಸುವಂತಹುದು. ನನಗೆ ತಿಳಿದಂತೆ ಅಲ್ಲಿಗೆ ಬರುವ ಕೊಡಮಣಿತ್ತಾಯಿಯೂ ಹೆಣ್ಣು ದೈವ. ಅದು ರಾತ್ರಿ ಉಳಿಯುತ್ತದೆ.
ನಿಮ್ಮ ಸಂದೇಹಗಳಿಗೆ ಉತ್ತರ. : ಪ್ರಶ್ನೆ 1 ಪು 151
ತಾಯಿಯ ಪ್ರತಿನಿಧಿಯಾಗಿ ಮಗ ಅಧಿಕಾರ ಚಲಾಯಿಸುತ್ತಾನೆ. ತಾಯಿಯ ಮರಣಾನಂತರ ಆತ ಬದುಕಿದ್ದರೆ ಅರಸನ ನಾಗಿಯೇ ಇರುತ್ತಾನೆ. ಆತ ಸತ್ತ ಮೇಲೂ ಆತನಿಗೆ ಕಿರಿಯ ಸೋದರರು ಇದ್ದರೆ ಅವರು ಪಟ್ತಾಟಕ್ಯಿಕೆ ಅರ್ಹರಾಗುತ್ತಾರೆ. ಸತ್ತ ತಾಯಿಯ ಮಗಳು ಅಂದರೆ ಅರಸನ ಸೋದರಿ ಆಸ್ತಿಯ ಉತ್ತರಾಧಿಕಾರಿಣಿ ಆಗುತ್ತಾಳೆ. ಆಕೆ ಇವಳು 'ಪಟ್ಟ ಭಗಿನಿ.' ಇವಳ ಮಗ 'ಪಟ್ಟ ಭಗಿನೀಸುತ' ಆಗುತ್ತಾನೆ. ಅಂದರೆ ಪಟ್ಟದರಸನ ಭಗಿನಿ ಪಟ್ಮದರಸನ ಸೋದರಿ. ನಿಯ ಮಗ.ಭಗಿನಿ ಅಂದರೆ ಸೋದರಿ.
152 ಪಟ್ಟದರಸನ ಭಗಿನಿ. ಪಟ್ಮದರಸನ ಸೋದರಿ. 'ಪಟ್ಟ ಭಗಿನೀಸುತ' ಅಂದರೆ ಪಟ್ಟದರಸನ ಭಗಿನಿಯ ಮಗ.ಭಗಿನಿ ಅಂದರೆ ಸೋದರಿ.
ತುಳುವೇತರರ ಪ್ರಕಾರ ಅಳಿಯ ಅಂದರೆ ಮಗಳ ಗಂಡ ಮಾತ್ರ. ಸೋದರಿಯ ಮಗನಿಗೆ ಸೋದರಿಯ ಎಮದು ಮಾತ್ರ ವಾಡಿಕೆಯಲ್ಲಿ ಕರೆಯುತ್ತಾರೆ. ಇಂತಹ ತಪ್ಪು ಈಗಾಗಲೇ ಡಾ. ಚಿದಾನಂದ ಮೂರ್ತಿಯವರಂತಹ ವಿದ್ವಾಂಸರಿಂದ ಆಗಿದೆ.
ಹೀಗಾಗಿ ತುಳು ಸಂಸ್ಕೃತಿಯ ಬಗ್ಗೆ ಬಿಡಿಸಿ ಹೇಳಬೇಕಾಗುತ್ತದೆ.
ಪು 154
ಪೆರಿಯಪ್ಯೆ -ತಾಯಿಯ ಅಕ್ಕ. ಕೆಲವು ಸಂದರ್ಭದಲ್ಲಿ ತಾಯಿಯ ತಾಯಿಯೂ ಆಗುತ್ತಾಳೆ. ಹಿರಿತಾಯಿಯ ಮಕ್ಕಳಿಗೆ ಭಾಗವಾಗಿದ್ದರೆ ಹೆಣ್ಣು ಮಕ್ಕಳ ಹೆಸರಲ್ಲಿ ಇರುತ್ತಿತ್ತು. ಒಬ್ಬಳೇ ಮಗಳಾದರೆ ೊಬ್ಬಳೇ ಮಗಳ ಹೆಸರಲ್ಲಿ ಇರುತ್ತದೆ.
156 ಆಳುವ ಪಟ್ಟದ ನಾಮವನ್ನು ಆಧರಿಸಿ ತಂದೆ ಮಕ್ಕಳು ಎಂದು ಗುರುತಿಸುವುದು ತಪ್ಪು. ಉದಾಹರಣೆಗೆ ನಾನಯರ ಗರಡಿಯನ್ನೇ ತೆಗೆದುಕೊಳ್ಳಿ, ಬೆರ್ಮ ನಾನಯರ ಅಳಿಯ ಪರಮೆಶ್ವರ ನಾನಯ. ಆದರೆ ಇತಿಹಾಸಕಾರರು ಬರೇ ಉಪನಾಮವನ್ನು ಆಧರಿಸಿ ತಂದೆ ಮಗ ಎಂದು ತೀರ್ಪು ನೀಡುತ್ತಾರೆ. ನಾನಯರ ಮಗ ನಾನಯ ಎಂದು. ಈ ವಿವರಗಳು ಅ. 8ರಲ್ಲಿ ಇವೆ.
158
ವೀರ ಪಾಂಡ್ಯನ ಆಸ್ಥಾನದಲ್ಲಿ ಅಳಿಯ ಬಂಕಿದೇವ, ಮೈದುನ ಒಡ್ಡಮದೇವ ಮತ್ತು ಮಾರದಮ್ಮ ಅಧಿಕಾರಿ....ನೀವು ಕೇಳುವ ಉಳಿದ ಇಬ್ಬರ ಬಗ್ಗೆ ವಿವರ ಇಲ್ಲ. .
ಅದೇ ಪುಟ: ಮೂಲ ಪಾಠ ಹೀಗಿದೆ: ಮಾತೃಮೂಲ (ಮೆಟ್ರಿಲಿನಿ) ಎಂದರೆ ತಾಐಇಯ ಪರಂಪರೆಯನ್ನು -ಯಾ ಮನೆತನವನ್ನು ಗುರುತಿಸುವುದು., ಗೋತ್ರ ಯಾ -ಮನೆತನದ ಆಧಾರವನ್ನು ತಾಯಿಯ ಕುಲದ ಮೂಲಕ ಪರಿಗಣಿಸುವ ವಾಡಿಕೆ ಪ್ರಾಚೀನವಾದುದು. ಇಂತಹ ಪದ್ಧತಿಯನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಕುಲಗೋತ್ರಗಳು ಪಿತೃಮೂಲವನ್ನು ಆಧರಿಸಿಕೊಂಡಿವೆ. ಭಾರತದಲ್ಲೂ ಪಿತೃಮೂಲ ಪದ್ಧತಿ ಇದೆ.ಇಸ್ಲಾಂ ಕೂಡಾ ಇದೇ ಪದ್ಧತಿಯನ್ನು ಬೆಂಬಲಿಸಿದೆ. ........ಉಳಿದ ಭಾಗ ನನ್ನ ಕೃತಿಯಲ್ಲಿ ಎಲ್ಲವೂ ಇದೆ. ಅಂದರೆ ಮಾತೃಮೂಲವನ್ನು ಹೇಗೆ ಇಲ್ಲಿಯ ಬ್ಯಾರಿಗಳು ಅಳವಡಿಸಿದ್ದರು ಎನ್ನುವುದರ ವಿವರಣೆಯನ್ನು ಇಚ್ಲಂಗೋಡು ಅವರು ಕೊಡಲು ಪ್ರಯತ್ನಿಸಿದ್ದಾರೆ.
161 ನೀವು ಹೇಳುವುದು ಸರಿ.A.C Burnell ಅವರ ಹಸ್ತ ಪ್ರತಿಯ ಕಾಲ 1894
162 ಶೀನಪ್ಪ ಹೆಗ್ಗಡೆಯವರ ಪ್ರಕಾರ ಭೂತಾಳ ಪಾಂಡ್ಯನು ದೇವ ಪಾಂಡ್ಯ ಎಂಬ ಹಡಗು ವ್ಯಾಪಾರಿಯ ಮಗ. ದೇವ ಪಾಂಡ್ಯನ ಸೋದರಿ ಸತ್ಯವತಿ. ಈತನ ಮಗ ಜಯ ಪಾಂಡ್ಯ. ಈತನನ್ನು ಕುಂಡೋದರ ಭೂತಕ್ಕೆ ಬಲಿನೀಡಲು ವ್ಯವಸ್ಥೆ ಆಗುತ್ತದೆ. ಆದರೆ ಭೂತವು ಬಲಿಯನ್ನು ತಡೆಯುತ್ತದೆ. ಮುಂದೆ ಈ ಜಯಪಾಂಡ್ಯ ಭೂತಾಳ ಪಾಂಡ್ಯ ಎಂಬ ಹೆಸರು ಪಡೆಯುತ್ತಾನೆ.
162 ಪಕ್ಷನಾಥರೆಂಬ ಚಿಟುಪಾಡಿ ಬಲ್ಲಾಳರು ನಿಡಿಂಬೂರು ಬಲ್ಲಾಲರು...ಮೂಲಪಾಠದಲ್ಲಿ ಹಾಗೆಯೇ ಇದೆ. ಬಹುಷ ಇದು ಅವರ ಕುಲದ ಹೆಸರು ಅಥವಾ ಆ ಪಟ್ಟದ ಹೆಸರು ಇರಬಹುದು.
ಈ ಎರಡೂ ಬಲ್ಲಾಳರು ಬ್ರಾಹ್ಮಣರು ಆದ್ದರಿಂದ ಇವರಿಗೆ ಗುರು ಮರ್ಯಾದೆ ಇದ್ದಿರಬೇಕು.
168...ಈ ಕಥೆ ದೀರ್ಘವಾಗಬಹುದೆಂದು ನಾನು ಸಂಕ್ಷಿಪ್ತ ಗೊಳಿಸಿದ್ದೆ.
ಕಥೆ ಹೀಗಿದೆ. ಸೇಸಿ ಸೆಡ್ತಿ ತಾಯಿ. ಮಗಳು ಸಿಂಧು ಸೆಡ್ತಿ ಸೇಸಿ ಸೆಡ್ತಿಯ ಸೋದರ ಪಟೇಲ ಗೋಪಾಲ ಸೆಟ್ಟಿ. ಈತ ತನ್ನ ಸೊಸೆ -ಸೀಂದುಗೆ ತಾನು ಖರೀದಿಸಿದ ಆಸ್ತಿ ನೀಡುವುದಾಗಿ ಆಕೆಯನ್ನು ಆಕೆಯ ಗಂಡನನ್ನೂ ಆಕೆಯ ಮಕ್ಕಳನ್ನೂ ಆಕೆಯ ತಾಯಿಯನ್ನೂ ಕರೆದು ತಾನು ಖರೀದಿಸಿದ ಆಸ್ತಿ ನೀಡಿದ. ಆ ಆಸ್ತಿಯ ಮನೆಯಲ್ಲಿ ಇದ್ದು ಈ ಕುಟುಂಬ ಐದು ವರ್ಷಗಳ ಕಾಲ ಆಸ್ತಿಯನ್ನು ಅನುಭವಿಸಿದರು. ಆದರೆ ಒಂದು ದಿನ ಆ ಅಸ್ತಿ ಆತನ ಮಡದಿ ಮಕ್ಕಳ ಹೆಸರಲ್ಲಿ ದಾಖಲಾಯಿತು. ಈ ಸತ್ಯ ಗೊತ್ತಾದ ಕೂಡಲೇ ಸೇಸಿಸೆಡ್ತಿ ಒಲೆಯ ಮೇಲಿನ ಅನ್ನದ ಮಡಕೆಯನ್ನು ಎತ್ತಿ ಒಗೆದು ಅಣ್ಣ ನೀಡಿ ಮನೆ ತೊರೆದು ಹೊರಟಿದ್ದರು.ಬೇರೊಂದು ಒಕ್ಕಲು ಮನೆಯಲ್ಲಿ ತಾತ್ಕಾಲಿಕ ವಸತಿ ಮಾಡಿದ್ದರು. ಮತ್ತೆ ತಿರುಗಿ ಸೋದರನ ಮುಖ ನೋಡಲಿಲ್ಲ. ಆ ಸೋದರ ತನ್ನ ಮಡದಿ ಮಕ್ಕಳೊಂದಿಗೆ ಸಮೀಪದಲ್ಲಿ ಇದ್ದಿದ್ದರು. ಆತ ಸೋದರಿಯ ಮನೆಯ ಸುತ್ತ ಓಡಾಡುತ್ತಾ ಇದ್ದರೂ ಈ ತಾಯಿ ಮಕ್ಕಳು ಅವರನ್ನು ಮಾತನಾಡಿಸಿರಲಿಲ್ಲ ಆತನ ಮರಣಕ್ಕೂ, ಬೊಜ್ಜಕ್ಕೂ- ಯಾವ ಕೆಲಸಕ್ಕೂ ಹೋಗಲಿಲ್ಲ. ಆದರೆ ಇದರ ದೋಷ ಸೇಸಿ ಸೆಡ್ತಿ ಮತ್ತೆ ಮಕ್ಕಳಿಗೆ ತಟ್ಟಿತಂತೆ. ಇವೆಲ್ಲ ನಂಬಿಕಗೆಗಳು.
172 ಎಲ್ಲಾ ತುಳುವರಲ್ಲಿ ಧಾರೆಯ ಪದ್ಧತಿ ಹಿಂದೆ ಇರಲಿಲ್ಲ. ತುಳುವರ ಹೆಣ್ಣು ಗಂಡಿನ ವಂಶಕ್ಕೆ ಸೇರುವುದಿಲ್ಲ. ಧಾರೆ ಎರೆದು ಕೊಟ್ಟರೆ ಆ ಹೆಣ್ಣಿನ ಮೇಲೆ ತವರಿಗೆ ಅಧಿಕಾರ ಇರುವುದಿಲ್ಲ. ಇತು ಎಲ್ಲಾ ತುಳು ಜಾತಿಗಳ ಪದ್ಧತಿ. ಮುಂದೆ ಬ್ರಾಹ್ಮಣರ-ವೈದಿಕ ಪ್ರಭಾವದಿಂದ ನೀರ ಧಾರೆ ಎರೆಯುವ ಪದ್ಧತಿ ಆರಂಭವಾಯಿತು. ಆದರೆ ಇಲ್ಲ ಕನ್ಯಾ ದಾನದ ಆಶಯ ಈಗಲೂ ಇಲ್ಲ. ಬರೇ ಅನುಕರಣೆ ಅಷ್ಟೆ. ತುಳುವೆರೆಗ್ " ನೀರ್ ಮೈಪುನು" ಪಂಡ ಅಡೆಗೆ ಮುಗ್ಗಿಂಡ್. ಕಡ್ತ್ ದಕ್ಕಿಲೆಕ್ಕ. ನುಪ್ಪು ನೀರ್ ಕಡ್ಪುನಗ ನೀರ್ ಕಡ್ಪುನ ಕ್ರಮ ಉಂಡು.
177 ಉಡುಪಿಯ ಉತ್ತರ ಭಾಗದಲ್ಲಿ ಕನ್ನಡ ಮಾತನಾಡುವವರಲ್ಲಿ ಎತ್ತರೆತ್ತರ ಬೆಳೆದ ಹುತ್ತಗಳನ್ನು ಸ್ವಾಮಿ ಮನೆಗಳೆಂದು ಕರೆಯುತ್ತಾರೆ. ಈ ಸ್ವಾಮಿಮನೆಗಳಿಗೆ ಮಾಡು ತರಚಿಸುವುದೂ ಇದೆ. ಇತ್ತೀಚೆಗೆ ಕೆಲವೆಡೆ ತಾರಸಿ ಕೋಣೆ ಆಗಿದೆ. ಇದರ ೊಳಗೆ ಪಂಚ ದೈವಗಳ ಸಂಕೀರ್ಣ ಇದೆ. ಇದು ಮೂಲ ಸ್ಥಾನ ಅಲ್ಲ. ಮೂಲ ಸ್ಥಾನ ಅಂದರೆ ಅದು ಹುಟ್ಟಿನ ಚಿತ್ತೇರಿ ಅಲ್ಲಿ ನಾಗ ಬಿರ್ಮೆರ್ ಇದೆ. ಸ್ವಾಮಿ ಅಂದರೂ ನಾಗ.
181 "ಪೊದ್ದನಿಗೆ ಒಂದು ಬಾಲೆಯಲ್ಲಿ ಪಿಂಗಾರ ಮತ್ತು ಗಂಧವನ್ನು ಇಟ್ಕೊಟು ದರ್ಶನ ಪಾತ್ರಿ ಕೊಡುತ್ತಾರೆ. ಪೊದ್ದ ಇದನ್ನು ಗಂಧ ಎಂದು ಹಾಕಬಹುದು. ಆದರೆ . ಇದು ಗೌರವ. ಆತ ತನ್ನ ಮನೆಯ ದೈವದಲ್ಲಿ ಪ್ರಸಾದ ಪಡೆಯುತ್ತಾನೆ.
ನನ್ನ ಕೃತಿ ಪು. 177 ನಿಮ್ಮ ಪು. 28 -6 chapter
ಆಲದ ಬಿರ್ಮೆರ್ ಎನ್ನುವುದು ಪಂಚ ದೈವಗಳ ಕ್ಷೇತ್ರ, ಇಲ್ಲಿ ಆಲದ ಮರ ಇರಬಹುದು ಇಲ್ಲದೆ ಇರಬಹುದು. ಆಲಆಂದರೆ ನೀರು ಇರುವ ಪ್ರದೇಶ. ಸಾಂತೂರಿನಲ್ಲಿ ಆಲದ ಬಿರ್ಮೆರ್ ಎನ್ನುವ ನಾಗ ಬಿರ್ಮೆರ ಕ್ಷೇತ್ರ ಇದೆ. ಇಲ್ಲಿ 12 ವರ್ಷಕ್ಕೆ ಒಮ್ಮೆ ಕೋಲ ನಡೆಯುತ್ತದೆ. ಐದು ಮನೆಗಳ ದೈವಗಳ ಭಂಡಾರ ಬರುತ್ತದೆ. ಜುಮಾದಿ ಒಂದು ಮಾತ್ರ ರಾತ್ರಿ ಉಳಿಯಬಾರದಂತೆ. ಕಾರಣ ಅದು ಹೆಣ್ಣು ದೈವವಂತೆ. ಇಲ್ಲಿ ದೈವವಾದರೂ ಅದನ್ನು ಹೆಣ್ಣೆಂದು ಪರಿಭಾವಿಸಿ ಮಾಡುವ ಅಚರಣೆಯ ಗಮನಿಸುವಂತಹುದು. ನನಗೆ ತಿಳಿದಂತೆ ಅಲ್ಲಿಗೆ ಬರುವ ಕೊಡಮಣಿತ್ತಾಯಿಯೂ ಹೆಣ್ಣು ದೈವ. ಅದು ರಾತ್ರಿ ಉಳಿಯುತ್ತದೆ.